ಇಂದು ಮುಹಿಮ್ಮಾತಿಗೆ ಡಾ. ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ
ಕಾಸರಗೋಡು: ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ 16 ನೇ ಉರೂಸ್ ಮುಬಾರಕ್ ಪ್ರಯುಕ್ತ ಮುಹಿಮ್ಮಾತ್ ಕ್ಯಾಂಪಸಿನಲ್ಲಿ ನಡೆಯುತ್ತಿರುವ ಮತಪ್ರಭಾಷಣ ವೇದಿಕೆಯ 5 ನೇ ದಿನವಾದ ಇಂದು ರಾತ್ರಿ (ಮಾರ್ಚ್ 12) ಸುಪ್ರಸಿದ್ಧ ಭಾಷಣಗಾರ ಡಾ. ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ ಅವರು ಮುಖ್ಯಪ್ರಭಾಷಣ ಮಾಡಲಿದ್ದಾರೆ.
0 التعليقات: