ಬಿಜೆಪಿಯ ದ್ವೇಷ ರಾಜಕಾರಣ ದೇಶಕ್ಕೆ ಗಂಡಾಂತರ ತರಲಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ: ಬಿಜೆಪಿಯ ದ್ವೇಷ ರಾಜಕಾರಣ ಈ ದೇಶಕ್ಕೆ ಗಂಡಾಂತರ ತಂದೊಡ್ಡಲಿದೆ. ಈ ದ್ವೇಷಪೂರಿತ ವಾತಾವರಣವೇ ನಿರುದ್ಯೋಗಕ್ಕೂ ಕಾರಣವಾಗಿದೆ. ಸ್ಥಳೀಯ ಹಾಗೂ ವಿದೇಶಿ ಕಂಪೆನಿಗಳು ಸಾಮಾಜಿಕ ಶಾಂತಿಯಿಲ್ಲದೇ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ನಮ್ಮ ನಿಮ್ಮೆಲ್ಲರ ನಡುವೆ ದಿನಂಪ್ರತಿ ಹರಡುತ್ತಿರುವ ಈ ದ್ವೇಷವನ್ನು ಕೊನೆಗಾಣಿಸಲು ಪ್ರಯತ್ನಿಸುತ್ತೇನೆ. ನೀವು ನನ್ನ ಜೊತೆಗಿದ್ದೀರಾ?ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಹಿಂದಿಯಲ್ಲಿ ಟ್ವೀಟಿಸಿದ್ದಾರೆ.
0 التعليقات: