ಇಶಾಅತುಸ್ಸುನ್ನ ಈದ್ ಮೇಲಡಿ ನಾಳೆ ರಾತ್ರಿ: ತ್ವಾಹ ತಂಙಳ್ ನೇತೃತ್ವ ವಹಿಸುವರು
ಕಾಸರಗೋಡು: ಇಶಾಅತುಸ್ಸುನ್ನ ಮುಹಿಮ್ಮಾತ್ ಸ್ಟೂಡೆಂಟ್ ಯೂನಿಯನಿನ ಅಧಿನದಲ್ಲಿ ಬಲಿ ಪೆರ್ನಾಲ್ ದಿನದಂದು ರಾತ್ರಿ 7:00 ಗಂಟೆಗೆ ಈದ್ ಮೇಲಡಿ ಕಾರ್ಯಕ್ರಮ ನಡೆಯಲಿದೆ. ಕೇರಳದ ಪ್ರಸಿದ್ಧ ಮದ್ಹ್ ಗಾಯಕರಾಗಿರುವ ತ್ವಾಹ ತಂಙಳ್, ಶಹೀನ್ ಬಾಬು, ಶಮ್ಮಾಸ್ ಕಾಂತಪುರಂ ಮುಂತಾದ ಪ್ರಮುಖರು ಭಾಗವಹಿಸುವರು.
0 التعليقات: