ಎಸ್.ಎಸ್.ಎಫ್ ಕೇರಳ ರಾಜ್ಯ ನೂತನ ಸಾರಥಿಗಳು
ತಿರುವನಂತಪುರ; ಎಸ್.ಎಸ್.ಎಫ್ ಕೇರಳ ರಾಜ್ಯ ಕೌನ್ಸಿಲ್ ಕನ್ನೂರಿನ ತಲಶ್ಶೇರಿಯಲ್ಲಿ ನಡೆಯಿತು.
ಹೊಸ ಪದಾಧಿಕಾರಿಗಳನ್ನು ಇಂಡ್ಯನ್ ಗ್ರಾö್ಯಂಡ್ ಮುಫ್ತಿ ಎಪಿ ಅಬೂಬಕ್ಕರ್ ಮಸ್ಲಿಯಾರ್ ಘೋಷಿಸಿದರು.
ಪದಾಧಿಕಾರಿಗಳು;
ಅಧ್ಯಕ್ಷರು; ಕೆ ವೈ ನಿಸಾಮುದ್ದೀನ್ ಫಾಳಿಲಿ ಕಾಮಿಲ್ ಸಖಾಫಿ ಕೊಲ್ಲಂ,ಪ್ರ.ಕಾರ್ಯದರ್ಶಿ; ಜಅಫರ್ ಸ್ವಾದಿಖ್ ಕಾಸರಗೋಡು, ಕೋಶಾಧೀಕಾರಿ; ಜಾಬಿರ್ ಸಖಾಫಿ ಆಲಪ್ಪಝಂ.
ಕಾರ್ಯದರ್ಶಿಗಳು;ಹಾಮಿದಲಿ ಸಖಾಫಿ, ಕೆ ಬಿ ಬಶೀರ್ ತ್ರಿಶೂರು,ಫರ್ದೌಸ್ ಸಖಾಫಿ ಕನ್ನೂರು,ಮುಹಮ್ಮದ್ ರಾಫಿ,ಸಯ್ಯಿದ್ ಆಶಿಖ್,ಎಂ ಜುಬೈರ್, ಸಿ ಕೆ ಶಬೀರ್ ಅಲಿ, ಡಾ.ಅಬೂಬಕ್ಕರ್, ಮುಹಮ್ಮದ್ ಜಾಬಿರ್.
ಸೆಕ್ರöಟರಿಯೆಟ್ ಸದಸ್ಯರು;ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಮುಹಮ್ಮದ್ ನೌಫಲ್,ಸಿ ಕೆ ರಾಶಿದ್ ಬುಖಾರಿ.
0 التعليقات: