ಮುಈನುಸ್ಸುನ್ನಕ್ಕೆ ನವ ಸಾರಥ್ಯ
ಉತ್ತರ ಕರ್ನಾಟಕದ ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪಿತವಾದ ಮುಈನುಸ್ಸುನ್ನ ಮೋರಲ್ ಅಕಾಡೆಮಿ ಹಾವೇರಿ ಯ ವಾರ್ಷಿಕ ಮಹಾಸಭೆಯು 2020 ಸೆಪ್ಟೆಂಬರ್ 12 ಕ್ಕೆ ಮುಈನುಸ್ಸುನ್ನ ದಾರುಲ್ ಉಲೂಂ ರಹ್ಮಾನಿಯ್ಯ ಕ್ಯಾಂಪಸ್ ದಾವಣಗೆರೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ರವರ ಅದ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷರಾದ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಲೆಕ್ಕ ಪತ್ರ ಮಂಡಿಸಿ ವರದಿ ವಾಚಿಸಿದರು... ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷ ರು: ಶಹೀರ್ ಅಬ್ದುರ್ರಹ್ಮಾನ್ ಅಲ್ ಬುಖಾರಿ,
ಪ್ರಕಾರ್ಯಾದರ್ಶಿ: ಕೆ.ಎಂ ಮುಸ್ತಫಾ ನಈಮಿ ಅಲ್ ಹಿಮಮಿ ಹಾವೇರಿ ,
ಕೋಶಾಧಿಕಾರಿ : ಡಾ ಶೇಖ್ಬಾವ ಮಂಗಳೂರು ಪುನರಾಯ್ಕೆ ಯಾದರು...
ಉಪಾಧ್ಯಕ್ಷರು:
ಸಯ್ಯಿದ್ ಮುನೀರ್ ಅಲ್ಅಹ್ದಲ್ ಮುಹಿಮ್ಮಾತ್.
ಕೆ.ಎಂ ಅಬೂಬಕ್ಕರ್ ಸಿದ್ದೀಕ್.
ಮುಹ್ಸಿನ್ ರಿಫಾಯಿ ಹಾವೇರಿ.
ಕಾರ್ಯದರ್ಶಿ ಗಳು:
ಸಯ್ಯಿದ್ ಅತ್ಹರ್ ಸಖಾಫಿ ಸವಣೂರು
ಹಂಝ ಸಅದಿ ಅಲ್ಅಫ್ಳಲಿ.
ಕೆ.ಕೆ.ಅಶ್ರಫ್ ಹಿಮಮಿ,ಸಖಾಫಿ ಹರಿಹರ.
ಫಾರೂಕ್ ಮುಸ್ಲಿಯಾರ್.
ಸಿದ್ದೀಖ್ ಸಖಾಫಿ ಕಾಯಾರ್.
ಕಾರ್ಯಕಾರಿ ಸಮಿತಿ ಸದಸ್ಯರು:
ಕೆ.ಕೆ.ಎಂ ಕಾಮಿಲ್ ಸಖಾಫಿ.
ಲುಕುಮಾನಿ ಉಸ್ತಾದ್.
ಯಾಸೀನ್ ಸಖಾಫಿ ಹರಿಹರ.
ಅಲ್ತಾಫ್ ಸವನೂರು.
ಜೈ.ಅಬ್ದುರ್ರಹ್ಮಾನ್ ದಾವಣಗೆರೆ.
ಮುಖ್ತಾರ್ ಹತ್ತಿಮತ್ತೂರು.
0 التعليقات: